ವ್ಯಕ್ತಿತ್ವ ವಿಕಸನ




CCIS ತನ್ನ ಬಿ ಸಿ ಎ ವಿಭಾಗದ ಮಕ್ಕಳಿಗೆ ದಿ. ೨೨/೦೩/೨೦೧೯ ರಂದು ವ್ಯಕ್ತಿತ್ವ ವಿಕಸನದ ಬಗ್ಗೆ ವಿಜಯ ಕರ್ನಾಟಕ ಶ್ರೀ ಹರ್ಶಿತ್ ಗೌಡ ಇವರು ಮಾಹಿತಿಯನ್ನು ನೀಡಿದರು.  ಸಂದರ್ಶನದ ಸಮಯದಲ್ಲಿ ಇರಬೇಕಾದ ಲಕ್ಷಣಗಳನ್ನು ತಿಳಿಸಿದರು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರವನ್ನು ನೀಡಿದರು.


Comments

Popular posts from this blog

Conference 2017

CCIS Cultural Day 2020